ಬದುಕಿನ ಆಟ ಮುಗಿಸಿದ ‘ಕಲಿಯುಗದ ಕುಡುಕ’; ಕನ್ನಡಿಗರ ರಂಜಿಸಿದ ರಾಜು ತಾಳಿಕೋಟೆ ಇನ್ನಿಲ್ಲ

ಬದುಕಿನ ಆಟ ಮುಗಿಸಿದ ‘ಕಲಿಯುಗದ ಕುಡುಕ’; ಕನ್ನಡಿಗರ ರಂಜಿಸಿದ ರಾಜು ತಾಳಿಕೋಟೆ ಇನ್ನಿಲ್ಲ

pಉತ್ತರ ಕರ್ನಾಟಕದ ಹೆಸರಾಂತ ರಂಗಕರ್ಮಿ, ಸ್ಯಾಂಡಲ್​ವುಡ್​ನ ಹಾಸ್ಯನಟ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಮೊದಲು ಹಾಸ್ಯ ನಾಟಕಗಳಿಂದ ಜನಪ್ರೀಯರಾಗಿದ್ದ ರಾಜು ತಾಳಿಕೋಟೆ ಮನಸಾರೆ ಸಿನಿಮಾದಿಂದ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ರು.


User: Asianet News Kannada

Views: 1

Uploaded: 2025-10-14

Duration: 03:05

Your Page Title