ಉಮ್ರಾ ಯಾತ್ರೆಗೆ ಹೋಗಿದ್ದವರ ಘೋರ ದುರಂತ! ಅಗ್ನಿವ್ಯೂಹದಿಂದ ಬಚಾವ್ ಆಗಿದ್ದು ಹೇಗೆ ಆ ಅದೃಷ್ಟವಂತ?

ಉಮ್ರಾ ಯಾತ್ರೆಗೆ ಹೋಗಿದ್ದವರ ಘೋರ ದುರಂತ! ಅಗ್ನಿವ್ಯೂಹದಿಂದ ಬಚಾವ್ ಆಗಿದ್ದು ಹೇಗೆ ಆ ಅದೃಷ್ಟವಂತ?

pಘೋರ.. ಭಯಂಕರ.. ಭೀಕರ ಅಗ್ನಿಪ್ರಮಾದ ಸಂಭವಿಸಿದೆ.. ನಿದ್ದೆಲಿದ್ದವರು ಚಿರನಿದ್ರೆಗೆ ಜಾರೋ ಹಾಗೆ ಮಾಡಿದ ಅತಿ ಭಯಾನಕ ದುರಂತ ಅದು.. ಆ ದುರಂತ ಸಂಭವಿಸಿದ್ದು, ದೂರದ ಸೌದಿಯಲ್ಲಿ.. ಆದ್ರೆ ಪ್ರಾಣ ಕಳೆದುಕೊಂಡಿದ್ದು ಮಾತ್ರ, ಭಾರತೀಯರು.. ಅಷ್ಟಕ್ಕೂ ಆ ದುರ್ಘಟನೆ ನಡೆದಿದ್ದೆಲ್ಲಿ? ಹೇಗಾಯ್ತು? ಯಾಕಾಯ್ತು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..


User: Asianet News Kannada

Views: 75.4K

Uploaded: 2025-11-18

Duration: 22:45