'ನೀರು ಮನೆಗೆ ಬಂದ ಬಳಿಕ ಎಲ್ಲವೂ ಬದಲಾಯಿತು': ಜಲ ಮಾತೆ ಖ್ಯಾತಿಯ ಆಮ್ಲಾ ಅಶೋಕ್ ರುಯಾ

'ನೀರು ಮನೆಗೆ ಬಂದ ಬಳಿಕ ಎಲ್ಲವೂ ಬದಲಾಯಿತು': ಜಲ ಮಾತೆ ಖ್ಯಾತಿಯ ಆಮ್ಲಾ ಅಶೋಕ್ ರುಯಾ

ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಾಧಕಿ 'ಜಲ ಮಾತೆ' ಎಂದು ಹೆಸರಾದ ಆಮ್ಲಾ ಅಶೋಕ್ ರುಯಾ ಅವರಿಗೆ ರಾಮೋಜಿ ಶ್ರೇಷ್ಠತಾ ಪ್ರಶಸ್ತಿ ಕೊಡಮಾಡಲಾಗಿದೆ. ಬನ್ನಿ, ನೀರಿನ ಮಹತ್ವ ಮತ್ತು ರಾಜಸ್ಥಾನದಲ್ಲಾದ ಬದಲಾವಣೆಯ ಬಗ್ಗೆ ಅವರ ಮಾತುಗಳಲ್ಲಿ ತಿಳಿದುಕೊಳ್ಳೋಣ.


User: ETVBHARAT

Views: 6

Uploaded: 2025-11-20

Duration: 30:25