ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕ್ ಶಾಕ್

ಹಿಂದೂ ಪ್ರಾಬಲ್ಯದ ಸಿಂಧ್ ಭಾರತ ಕೈವಶ ಸಾಧ್ಯತೆ, ರಾಜನಾಥ್ ಸಿಂಗ್ ಎಚ್ಚರಿಕೆಗೆ ಪಾಕ್ ಶಾಕ್

Sindh May Return To India": Rajnath Singh's "Borders May Change" Remark br br br ಸಿಂದ್ ಪ್ರಾಂತ್ಯ ಭಾರತದ ಕೈವಶವಾಗಬಹುದು, ಗಡಿ ಬದಲಾಗಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ದೇಶ ವಿಭಜನೆಯಾದಾಗ ಸಿಂದ್ ಪ್ರಾಂತ್ಯ ಭಾರತದಿಂದ ಬೇರ್ಪಡುವುದನ್ನು ಹಲವು ನಾಯಕರು ವಿರೋಧಿಸಿದ್ದರು. ಆದರೆ ಸಿಂಧ್ ಮತ್ತೆ ಭಾರತ ಸೇರುವ ದಿನಗಳು ದೂರವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. br br The Sindh region may not be with India today, but borders can change and the region may return home to India, Defence Minister Rajnath Singh said at an event br br #RajnathSingh #SindhRegion #DefenceministerofIndia #Pakistan, #OperationSindoor, #IndiaPakistanborderconflict #Indopak #PMModi #JammuAndKashmirbr br Also Readbr br HAL ಸ್ಥಳಾಂತರ ಸ್ವಿಕಾರಾರ್ಹವಲ್ಲ: ಮಹತ್ವದ ನಿರ್ಧಾರ ಕೈಗೊಂಡ ಎಂಬಿ ಪಾಟೀಲ್ :: br Rajnath Singh: ಉಗ್ರ ಮಸೂದ್ ಅಜರ್‌ಗೆ ಪಾಕಿಸ್ತಾನದಿಂದ ₹14 ಕೋಟಿ ನೆರವು; ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್ :: br ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ; ದೊಡ್ಡ ಸುಳಿವು ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ :: br br br ~HT.188~PR.28~ED.


User: Oneindia Kannada

Views: 7

Uploaded: 2025-11-24

Duration: 03:45