ಕ್ರಸ್ಟ್​​ ಗೇಟ್​ ಅಳವಡಿಕೆ ಬಳಿಕವೂ ವರದಾ ನದಿ ಬ್ಯಾರೇಜ್​ನಲ್ಲಿನ ಅರ್ಧದಷ್ಟು ನೀರು ಖಾಲಿ: ರೈತರಿಂದ ಆಕ್ರೋಶ

ಕ್ರಸ್ಟ್​​ ಗೇಟ್​ ಅಳವಡಿಕೆ ಬಳಿಕವೂ ವರದಾ ನದಿ ಬ್ಯಾರೇಜ್​ನಲ್ಲಿನ ಅರ್ಧದಷ್ಟು ನೀರು ಖಾಲಿ: ರೈತರಿಂದ ಆಕ್ರೋಶ

ಪ್ರಸ್ತುತ ವರ್ಷ ವರದಾ ನದಿ ಬ್ಯಾರೇಜ್‌ಗೆ ಕ್ರಸ್ಟ್​​ಗೇಟ್‌ಗಳನ್ನು ಸರಿಯಾಗಿ ಅಳವಡಿಸಿಲ್ಲ. ಪರಿಣಾಮ ಬ್ಯಾರೇಜ್‌ನಲ್ಲಿ ನಿಲ್ಲಬೇಕಾಗಿದ್ದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ರೈತರು ಹೇಳಿದ್ದಾರೆ.


User: ETVBHARAT

Views: 7

Uploaded: 2025-12-01

Duration: 02:14