ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಮತ್ತೆ ಸಫಾರಿ ಆರಂಭಿಸಬೇಡಿ: ರೈತ ಸಂಘ ಆಗ್ರಹ

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಮತ್ತೆ ಸಫಾರಿ ಆರಂಭಿಸಬೇಡಿ: ರೈತ ಸಂಘ ಆಗ್ರಹ

ಬಂಡೀಪುರ ಹಾಗೂ ನಾಗರಹೊಳೆ ಪ್ರದೇಶದಲ್ಲಿ ಮತ್ತೆ ಸಫಾರಿ ಆರಂಭಿಸಬಾರದು ಹಾಗೂ ಅಕ್ರಮ ರೆಸಾರ್ಟ್​ಗಳನ್ನು ತೆರವು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.


User: ETVBHARAT

Views: 169

Uploaded: 2025-12-08

Duration: 04:41