ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಬೇಡಬೇಕು, ಈ ಭಾಗಕ್ಕೆ ₹5000 ಕೋಟಿ ನೀಡಿ: ಶಾಸಕ ರಾಜು ಕಾಗೆ

ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಬೇಡಬೇಕು, ಈ ಭಾಗಕ್ಕೆ ₹5000 ಕೋಟಿ ನೀಡಿ: ಶಾಸಕ ರಾಜು ಕಾಗೆ

ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅವರು ಉತ್ತರ ಕರ್ನಾಟಕದವರು ಇಲ್ಲಿಗೆ ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು ಎಂದಿದ್ದಾರೆ.


User: ETVBHARAT

Views: 38

Uploaded: 2025-12-11

Duration: 04:08