ನರೇಂದ್ರ ಮೋದಿ, ಬಿ ಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಭವಿಷ್ಯ | Oneindia Kannada

By : Oneindia Kannada

Published On: 2018-12-06

826 Views

02:55

After December 19, major political changes may happen in State as well as in Central, a Prediction by Rajaguru Belluru Shankaranarayana Dwarakanatha Guruji.


ದೇವರು, ದಿಂಡ್ರು, ಭವಿಷ್ಯ, ಜಾತಕಗಳನ್ನು ತುಸು ಹೆಚ್ಚೇ ನಂಬುವ ದೇವೇಗೌಡರ ಕುಟುಂಬಕ್ಕೆ ರಾಜಗುರುಗಳು ನುಡಿದ ಭವಿಷ್ಯ ಚಿಂತೆಯ ವಿಷಯವಾಗಿರುವುದು ಒಂದೆಡೆಯಾದರೆ, ಆಪರೇಶನ್ ಕಮಲದ ಸುದ್ದಿ ಮತ್ತೆ ಸದ್ದು ಮಾಡುತ್ತಿರುವುದು ಇನ್ನೊಂದೆಡೆ. ಇನ್ನೇನು ಹದಿನೈದು ದಿನಗಳಲ್ಲಿ (ಡಿಸೆಂಬರ್ 19ರ ನಂತರ) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ ಎಂದು ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯವನ್ನು ನುಡಿದಿದ್ದಾರೆ.

Trending Videos - 27 April, 2024

RELATED VIDEOS

Recent Search - April 27, 2024