ಎನ್ ಚಂದ್ರಬಾಬು ನಾಯ್ಡು ಮೇಲೆ ವಾಕ್ಸಮರ ನೆಡಿಸಿದ ನರೇಂದ್ರ ಮೋದಿ | Oneindia Kannada

By : Oneindia Kannada

Published On: 2018-12-26

1.8K Views

02:13

ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಕಾಂಗ್ರೆಸ್ ಗಿಂತ ದೊಡ್ಡ ದುಃಸ್ವಪ್ನವೆನ್ನಿಸಿದ್ದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಜುಟ್ಟು ಕೊನೆಗೂ ಪ್ರಧಾನಿ ಮೋದಿಗೆ ಸಿಕ್ಕಂತಾಗಿದೆ! ತೆಲಂಗಾಣ ಸೆಂಟಿಮೆಂಟ್ ಅನ್ನೇ ಇಟ್ಟುಕೊಂಡು ನಾಯ್ಡು ಅವರನ್ನು ಹಳಿಯುವ ಕೆಲಸ ಮಾಡಲು ಮೋದಿ ಮುಂದಾಗಿದ್ದಾರೆ.

Trending Videos - 5 May, 2024

RELATED VIDEOS

Recent Search - May 5, 2024